ನೀಲಾವರ ಷಷ್ಠಿ ಮಹೋತ್ಸವ

ನೀಲಾವರ ಶ್ರೀಮಹಿಷರ್ಮನೀ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀದೇವಿಗೆ ವಿಶೇಷ ಪೂಜೆ ನಂತರ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ಕಾರ್ಯನಿರ್ವಹಣಾಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ದೇವಳದ ಅರ್ಚಕರುಗಳಾದ ಕೃಷ್ಣ ಅಡಿಗ, ಚಂದ್ರಶೇಖರ ಅಡಿಗ, ರಾಘವೇಂದ್ರ ಅಡಿಗ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುರ್ ಕುಮಾರ್ ಶೆಟ್ಟಿ, ಅನೂಪ್ ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ತಮ್ಮಯ್ಯ ನಾಯ್ಕ, ಹೇಮಾ ವಿ. ಬಾಸ್ರಿ, ಜಯಂತಿ ಮೆಂಡನ್, ರುದ್ರದೇವಾಡಿಗ ಎನ್., ದೇವಳದ ಅರ್ಚಕ ವೃಂದ, ದೇವಳದ ಉಪಾದಿವಂತರು, ಸಿಬ್ಬಂದಿ ವರ್ಗ, ಭಕ್ತಾದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply