ಸಚಿವ ಬಿ.ಎಲ್.ವರ್ಮಾ ರವರು ಕೃಷ್ಣದೇವರ ದರ್ಶನ ಮಾಡಿದರು

ಶ್ರೀಕೃಷ್ಣಮಠಕ್ಕೆ,ಭಾರತ ಸರ್ಕಾರದ ಸಹಕಾರ ಇಲಾಖೆ,ಮತ್ತು ಈಶಾನ್ಯ ರಾಜ್ಯಗಳ ಉಸ್ತುವಾರಿ  ರಾಜ್ಯಸಚಿವರಾದ ಬಿ.ಎಲ್.ವರ್ಮಾ ರವರು ಆಗಮಿಸಿ ಕೃಷ್ಣದೇವರ ದರ್ಶನ ಮಾಡಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾ ಸಾಗರತೀರ್ಥ  ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

ಪರ್ಯಾಯ ಮಠದ ದಿವಾನರಾದ ವರದರಾಜ ಭಟ್,ಸ್ವಾಗತ ಸಮಿತಿ  ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply