ಗರಿಕೇಮಠಕ್ಕೆ ಎಡನೀರು ಶ್ರೀ ಗಳ ಭೇಟಿ

ಪ್ರಥಮ ಚಾತುರ್ಮಾಸ್ಯ ಕೈಗೊಳ್ಳಲಿರುವ ಎಡನೀರು ಮಠದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಗಳು ಗರಿಕೇಮಠಕ್ಕೆ ಭೇಟಿ ನೀಡಿ ಅರ್ಕ ಗಣಪತಿಯ ದರ್ಶನ ಪಡೆದು,ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ವೇದಮೂರ್ತಿ ಶ್ರೀ ರಾಮಪ್ರಸಾದ ಅಡಿಗರು ಶುಭಾಶಂಸನೆ ಗೈದರು. ಬಳಿಕ ಭಕ್ತಾಧಿಗಳಿಗೆ ಶ್ರೀ ಗಳು ಮಂತ್ರಾಕ್ಷತೆಯ ಆಶೀರ್ವಾದ ನೀಡಿದರು.
 
 
 
 
 
 
 
 
 
 
 

Leave a Reply