ಮಹಾತೋಭಾರ ಸಿದ್ಧಿವಿನಾಯಕ ದೇವಸ್ಥಾನ ಉದ್ಯಾವರದ ಅದ್ದೂರಿ ಹೊರೆ ಕಾಣಿಕೆ

ಮಹತೋಭಾರ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಉದ್ಯಾವರದ ಬ್ರಹ್ಮಕಲಶೋತ್ಸವ ಹಾಗು ರಾಶಿಪೂಜಾ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ ವಿಜಂಭಣೆಯಿಂದ ನಡೆಯಿತು.
ಅಂಬಲಪಾಡಿ ಶ್ರೀ ಜನಾರ್ದನ ದೇವಸ್ಥಾನದ ಧರ್ಮದರ್ಶಿ  ನಿ.ಬಿ. ಬಲ್ಲಾಲ್ ಮೆರವಣಿಗೆಗೆ ಚಾಲನೆ ನೀಡಿದರು. ಅಂಬಲಪಾಡಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ  ಕಾಪು ಶಾಸಕೆಕ  ಸುರೇಶ್ ಶೆಟ್ಟಿ ಗುರ್ಮೆ, ಕಾರ್ತಿಕ್ ಗ್ರೂಪ್ ನ ಹರಿಯಪ್ಪ ಕೋಟ್ಯಾನ್ , ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಊರ ಪರವೂರ ಭಕ್ತ ಗಡಣ,  ಭಜನಾ ತಂಡದ ಸದಸ್ಯರು, ಚೆಂಡೆ ,ವಾದ್ಯ, ಬಿರುದು ಬಾವಲಿಗಳೊಂದಿಗೆ ಉದ್ಯಾವರ ಪೇಟೆಯ ಮೂಲಕ ಸಾಗಿ ದೇವಸ್ಥಾನದಲ್ಲಿ ಸಮಾಪನ ಗೊಂಡಿತು.
ಚಿತ್ರ : ಸುರಭಿ ರತನ್ 
 
 
 
 
 
 
 
 
 
 
 

Leave a Reply