ಭಕ್ತಿ ಪಥ ಕಿದಿಯೂರು ಹೋಟೆಲ್ ನಲ್ಲಿ ಪಲಿಮಾರು ಶ್ರೀಗಳಿಗೆ ತುಲಾಭಾರ By Janardhan Kodavoor/Team karavalixpress, - January 30, 2024 ಉಡುಪಿಯ ಕಿದಿಯೂರು ಹೋಟೆಲ್ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ಪಲಿಮಾರು ಶ್ರೀಪಾದರಿಗೆ ತುಲಾಭಾರ ಸೇವೆ ನಡೆಯಿತು.