ಭಕ್ತಿ ಪಥ ಅಂಬಲಪಾಡಿ ತಾಯಿ ಮಹಾಕಾಳಿ ಸನ್ನಿಧಾನದಲ್ಲಿ ಪುತ್ತಿಗೆ ಶ್ರೀ By Janardhan Kodavoor/Team karavalixpress, - January 10, 2024 ಪರಮಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉಡುಪಿಯ ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನಕ್ಕೆ ಬೇಟಿನೀಡಿ ದೇವರ ದರ್ಶನ ಮಾಡಿದರು. ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಸ್ವಾಗತಿಸಿ, ಗೌರವಾರ್ಪಣೆ ಮಾಡಿದರು.