ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನವೆಂಬರ್ 2023 ರಲ್ಲಿ ನಡೆಸಿದ ಸಿ. ಎ ಅಂತಿಮ ಪರೀಕ್ಷೆಯಲ್ಲಿ ತೆಂಕನಿಡಿಯೂರು ಗ್ರಾಮದ ಅರ್ಪಿತ ಮುರಳಿದರ್ ಭಟ್ ತೇರ್ಗಡೆ ಗೊಂಡಿದ್ದಾರೆ.
ಇವರು ತೆಂಕನಿಡಿಯೂರಿನ ಮುರಳಿದರ್ ಭಟ್ ಮತ್ತು ಅಶ್ವಿನಿ ಎಮ್.ಭಟ್ ಇವರ ಸುಪುತ್ರಿ. ಇವರು ತಮ್ಮ ಆರ್ಟಿಕಲ್ ಶಿಪ್ ತರಬೇತಿಯನ್ನು ಉಡುಪಿಯ ಸಿಎ ಶಬ್ಬೀರ್ ಮತ್ತು ಗಣೇಶ ರವರಲ್ಲಿ ಪಡೆದಿರುತ್ತಾರೆ.