ಶ್ರೀಕೃಷ್ಣಮಠಕ್ಕೆ ಕರ್ನಾಟಕ ಬ್ಯಾಂಕಿನ ಎಂ.ಡಿ., ಸಿ.ಇ.ಓ ಶ್ರೀಕೃಷ್ಣನ್ ಎಚ್ ಭೇಟಿ

ಶ್ರೀಕೃಷ್ಣಮಠಕ್ಕೆ, ಕರ್ನಾಟಕ ಬ್ಯಾಂಕಿನ ಎಂ.ಡಿ. ಮತ್ತು ಸಿ.ಇ.ಓ ಶ್ರೀಕೃಷ್ಣನ್ ಎಚ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದುಕೊಂಡು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ಜಿ.ಎಂ. ವಿನಯ ಭಟ್,ನಿರ್ದೇಶಕರಾದ ಬಾಲಕೃಷ್ಣ ಅಲ್ಸೇ,ಪಿ.ಆರ್.ಓ ಮಾಧವ ವಿ.ಪಿ.,ಸಿ.ಎಸ್.ಓ ನಾಗರಾಜ ಭಟ್,ಉಡುಪಿ ಎ.ಜಿ.ಎಂ.ರಾಜಗೋಪಾಲ್ ಹಾಗೂ ಪರ್ಯಾಯ ಮಠ ದಿವಾನರಾದ ವರದರಾಜ ಭಟ್,ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply