ಸಮವಸ್ತ್ರ ವಿತರಣೆ

ತೆಂಕಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಪ್ಪೂರು ಸಂಸ್ಥೆ ಯಲ್ಲಿ ದಾನಿಗಳಾದ ಶ್ರೀಮತಿ ಮಮತಾ ಸಂಪತ್ ಶೆಟ್ಟಿ ಯವರು ನೀಡಲ್ಪಟ್ಟಿರುವ ಸಮವಸ್ತ್ರ ವನ್ನು ಮಕ್ಕಳಿಗೆ ವಿತರಣೆ ಮಾಡಲಾಯಿತು ಕಾರ್ಯಕ್ರಮ ದಲ್ಲಿ ದಾನಿಗಳಾದ ಮಮತಾ ಸಂಪತ್ ಶೆಟ್ಟಿಯವರು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಮೇಡಂ ರವರು, ಎಸ್. ಡಿ. ಎಂ. ಸಿ ಯ ಅಧ್ಯಕ್ಷರಾದ ಶ್ರೀಯುತ ಗಣೇಶ್ ಆಚಾರ್ಯ ರವರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಅವಿನಾಶ್ ಶೆಟ್ಟಿಯವರು,, ಯೋಗ ಶಿಕ್ಷಕರು ಹಾಗೂ ಈ ಶಾಲೆಯ ಹಳೆ ವಿದ್ಯಾರ್ಥಿ ಆಗಿರುವ ಶ್ರೀಯುತ ಅಜಿತ್ ಶೆಟ್ಟಿ ಯವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರು ಸ್ವಾಗತಿಸಿ ವಂದನಾರ್ಪಣೆ ಗೈದರು.

 
 
 
 
 
 
 
 
 
 
 

Leave a Reply