ಕೊಡವೂರು ಶ್ರೀ ಸಾಯಿಬಾಬಾ ಮಂದಿರ: 15 ತಂಡಗಳಿಂದ ಉದಯಾಸ್ತಮಾನ ಭಜನೆ

ಉಡುಪಿ: ಕೊಡವೂರು ಶ್ರೀ ಸಾಯಿಬಾಬಾ ಮಂದಿರದಲ್ಲಿ ಉದಯಾಸ್ತಮಾನ ಭಜನೆ ನಡೆಯಿತು.

ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಉದಯಾಸ್ತಮಾನ ಭಜನೆ ಭಕ್ತಿ ಭಾವದೊಂದಿಗೆ ನೆರವೇರಿತು. ಈ ಭಜನಾ ಕಾರ್ಯಕ್ರಮದಲ್ಲಿ ಉಡುಪಿ ನಗರ ವಲಯದ ಪರವಾಗಿ ಉಡುಪಿ ನಗರದ ವಿವಿಧ 15 ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿ ಎರಡು ಗಂಟೆಗಳ ಭಜನೆಯನ್ನು ನಡೆಸಿಕೊಟ್ಟರು.

 
 
 
 
 
 
 
 
 
 
 

Leave a Reply