ಮಂಗಳವಾರ : ಕೃಷ್ಣಾಂಗಾರಕ ಸ್ನಾನ‌ ಇರಲ್ಲ..

ಉಡುಪಿ ಪೆರಂಪಳ್ಳಿ ಶ್ರೀ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಇರುವ ಸ್ವರ್ಣಾ ನದಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ನೂತನ ಸ್ನಾನ ಘಟ್ಟದ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ದಿನಾಂಕ ಮಾರ್ಚ್ 1 ರಂದು ಮಂಗಳವಾರ ಕೃಷ್ಣಾಂಗಾರಕ ಸ್ವರ್ಣಾ ನದಿ ಸ್ನಾನ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ .

ಪವಿತ್ರ ನದೀ ಸ್ನಾನ ಮಾಡಲೇಬೇಕೆಂದಿರುವವರು ಉಡುಪಿ ಕಲ್ಯಾಣಪುರ ಸಮೀಪ ನದೀ ತಟದಲ್ಲಿ ( ಉಡುಪಿ ಸಂತೆ ಕಟ್ಟೆ – ಕಲ್ಯಾಣಪುರ ವೇಂಕಟರಮಣ ದೇವಸ್ಥಾನದಿಂದ ಸ್ವಲ್ಪ ಮುಂದೆ) ಅಥವಾ ಹಿರಿಯಡ್ಕ ಪುತ್ತಿಗೆ ಮೂಲ ಮಠ , ಶೀರೂರು ಮೂಲ ಮಠದ ಸ್ವರ್ಣಾ ನದೀ ತಟಕ್ಕೆ ತೆರಳಿ ನದೀ ಸ್ನಾನ ಮಾಡಬಹುದು .

 
 
 
 
 
 
 
 
 
 
 

Leave a Reply