ಹಾವಂಜೆ ಸಖಾರಾಮ್ ಮಾಸ್ತರರಿಗೆ ನಾಗಾನುಗ್ರಹ ಕಲಾ ತಿಲಕ ಪ್ರಶಸ್ತಿ

ಹಾವಂಜೆ: ಕೊರಂಗ್ರಪಾಡಿ ಶ್ರೀ ಮಹಾ ವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಶಿಕ್ಷಕ ಹಾಗೂ ಕಲಾವಿದರಾದ ಹಾವಂಜೆ ಸಖಾರಾಮ್ ಮಾಸ್ತರ್ ರವರಿಗೆ ನಾಗಾನುಗ್ರಹ ಕಲಾತಿಲಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು. ದೇವಸ್ಥಾನದ ವೇದಮೂರ್ತಿಗಳಾದ ಶ್ರೀ ಕೃಷ್ಣಮೂರ್ತಿ ಭಟ್,ಸಂಗೀತ ಕಛೇರಿ ನೀಡಿದ ಡಾ.ರಾಘವ ಶೇರಿಗಾರ್,ಅಲೆವೂರು,ದೇವಸ್ಥಾನದ ಅತಿಥಿಗಣ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply