ಉಡುಪಿ ದಸರಾ ; ಶಾರದಾ ದೇವಿಯ ಶೋಭಾಯಾತ್ರೆ

ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಉಡುಪಿ ಉಡುಪಿ ದಸರಾ ಇದರ 7 ನೇ ವರ್ಷದ ಪ್ರತಿಷ್ಠಾಪನೆಗೊಂಡ ಶಾರದಾ ಮಾತೆಯಾ ಶೋಭಾ ಯಾತ್ರೆ .ಚಂಡೆ ವಾದನ , ನಾಸಿಕ ಬ್ಯಾಂಡ್ , ದೇವಿಯ ಸ್ತಬ್ದ ಟ್ಯಾಬ್ಲೋ ಮಂಗಳವಾದ್ಯ ದೊಂದಿಗೆ ಬುಧವಾರ ಸಂಜೆ ಪಾರ್ಕಿಂಗ್ ಏರಿಯಾದಿಂದ ಹೊರಟು , ರಥಬೀದಿ , ತ್ರಿವೇಣಿ ಸರ್ಕಲ್ ,ಸರ್ವಿಸ್ ಬಸ್ ಸ್ಟ್ಯಾಂಡ , ಕಿದಿಯೂರು ಹೋಟೆಲ್ , ಸಿಟಿ ಬಸ್ ನಿಲ್ದಾಣ ದಿಂದ ಮುಂದೆ ಸಾಗಿ ಶ್ರೀ ಶಂಕರ ನಾರಾಯಣ ದೇವಳದ ಪದ್ಮಾ ಸರೋವರದಲ್ಲಿ ವಿಸರ್ಜನೆ ಮಾಡಲಾಯಿತು ಸಮಿತಿಯ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ , ಮಟ್ಟು ,ಲಕ್ಷೀ ನಾರಾಯಣ ರಾವ್, ತಾರಾ ಆಚಾರ್ಯ , ರಾಧಾಕೃಷ್ಣ ಮೆಂಡನ್ ,ಪದ್ಮಾ ರತ್ನಕಾರ , ಸರೋಜಾ ರಾವ್ , ಹರೀಶ್ , ಸುರೇಶ್ ಶೇರಿಗಾರ್ , ಸುಜಾತ , ಸತೀಶ್ ಕುಮಾರ್ , ಮಹೇಶ್ ಪೂಜಾರಿ , ಹಾಗೂ ಸಂಘದ ಪದಿಕಾರಿಗಳು ಉಪಸ್ಥರಿದ್ದರು , ನೂರಾರರು ಭಕ್ತರೂ ಉಪ್ಪಸಿತರಿದರು

 
 
 
 
 
 
 
 
 
 
 

Leave a Reply