ಜಿ ಎಸ್ ಬಿ ಯುವಕ ಮಂಡಳಿಯ 52 ನೇ ವಾರ್ಷಿಕೋತ್ಸವ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮಂಡಳಿಯ 52 ನೇ ವಾರ್ಷಿಕೋತ್ಸವದಲ್ಲಿ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಣೆ ನೆಡೆಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಟಿ ಎಮ್ ಪೈ ಆಸ್ಪತ್ರೆ ಪ್ರಸಿದ್ಧ ಮಕ್ಕಳ ತಜ್ಞ ವೈದ್ಯರಾದ ದಿನೇಶ ಎಮ್ ನಾಯಕ ದಂಪತಿಗಳನ್ನು ಜಿ ಎಸ್ ಬಿ ಯುವಕ ಮಂಡಲ ವತಿಯಿಂದ ಗೌರವಿಸಲಾಯಿತು ದೇವಳದ ಆಡಳಿತ ಮುಕ್ತೇಸರ ಪಿ ವಿ ಶೆಣೈ , ಯುವಕ ಮಂಡಳಿಯ ಅಧ್ಯಕ್ಷರಾದ ನಿತೇಶ್ ಶೆಣೈ , ಪ್ರಭಾ ವಿ ಶೆಣೈ , ಯುವಕ ಮಂಡಳಿಯ ಪದಾಧಿಕಾರಿಗಳು ಉಪಸ್ಥಿರಿದ್ದರು

 
 
 
 
 
 
 
 
 
 
 

Leave a Reply