ಸುದ್ದಿ ನಗರ ಉಪಾಧ್ಯಕ್ಷರಾಗಿ ರುದ್ರಮುನಿ By Janardhan Kodavoor/Team karavalixpress, - February 26, 2022 ಚಿಕ್ಕಮಗಳೂರು: ಜಾತ್ಯಾತೀತ ಜನತಾದಳ ಪಕ್ಷದ ನಗರ ಉಪಾಧ್ಯಕ್ಷರಾಗಿ ಪಿ.ರುದ್ರಮುನಿ ಅವರನ್ನು ಆಯ್ಕೆ ನೇಮಕ ಮಾಡಲಾಗಿದೆ ಎಂದು ನಗರಾಧ್ಯಕ್ಷ ಎ.ಸಿ.ಕುಮಾರ್ ತಿಳಿಸಿದ್ದಾರೆ.