ಸ್ವಚ್ಛ ಸರ್ವೆಕ್ಷಣಾ ಗ್ರಾಮೀಣ* ಕುರಿತು ಸಲಹಾ ಕಾರ್ಯಕ್ರಮ

*ರೇಡಿಯೋ ಮಣಿಪಾಲ್ 90.4 Mhz* -ದೇಸಿ ಸೊಗಡುಸಮುದಾಯ ಬಾನುಲಿ. * 📻🎙️

*ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ* ಪ್ರಾಯೋಜಿಸುವ

💦 *“ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”*
ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ದಿನಾಂಕ *8* ರಂದು ಸೋಮವಾರ

ಸಂಜೆ 6ಗಂಟೆಗೆ *ಸ್ವಚ್ಛ ಸರ್ವೆಕ್ಷಣಾ ಗ್ರಾಮೀಣ* ಕುರಿತು ಸಲಹಾ ಕಾರ್ಯಕ್ರಮ ಪ್ರಸಾರ ವಾಗಲಿದೆ. *ಉಡುಪಿ ಜಿಲ್ಲಾಪಂಚಾಯತ್ ನ ಐ.ಇ.ಸಿ ಜಿಲ್ಲಾ ಸಮಾಲೋಚಕರಾಗಿರುವ ಪ್ರದೀಪ್ ರಾಜ್* ಪಾಲ್ಗೊಳ್ಳಲಿದ್ದಾರೆ.
ನವೆಂಬರ್ 9ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

*ನೆರವು: ಉಡುಪಿ ಜಿ.ಪಂ*
📻ರೇಡಿಯೋ ಮಣಿಪಾಲ್📻

 
 
 
 
 
 
 
 
 
 
 

Leave a Reply