ಕತಾರ್ ನ ಯುವ ಇಂಜಿನಿಯರ್ ಶ್ರೀ ಪ್ರಾಸಾದ್ ದಂಪತಿಗಳಿಗೆ ಗೀತಾ ಲೇಖನ ದೀಕ್ಷೆ

ಕತಾರ್ ನ ಯುವ ಇಂಜಿನಿಯರ್ ಶ್ರೀ ಪ್ರಾಸಾದ್ ದಂಪತಿಗಳಿಗೆ Rajamandri ಯಲ್ಲಿ ಶ್ರೀ ಸುಗುಣೇಂದ್ರ ತೀರ್ಥರ ಕೋಟಿ ಗೀತಾ ಲೇಖನದ ಪುಸ್ತಕವನ್ನು ಅದಮಾರು ಮಠದ ಶ್ರೀ ವಿಶ್ವ ಪ್ರಿಯತೀರ್ಥ ಶ್ರೀಪಾದರು , ಗೀತಾ ಲೇಖನ ದೀಕ್ಷೆ ನೀಡಿ ಹರಸಿದರು. ಗೀತಾ ಪ್ರಚಾರಕರಾದ ರಮೇಶ ಭಟ್ ಕೆ. ಉಪಸ್ಥಿತರಿದ್ದರು.
ಶ್ರೀ ಪ್ರಸಾದ್ ರವರು ಕತಾರ್ ದೇಶದಲ್ಲಿ ಗೀತಾಲೇಖನದ ಆಂದೋಲನ ನಡೆಸುವುದಾಗಿ ತಿಳಿಸಿದರು

 
 
 
 
 
 
 
 
 
 
 

Leave a Reply