ಯೋಗ ಪ್ರಾಣಾಯಾಮ ಶಿಬಿರ

ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಸಂಸ್ಕೃತಭಾರತೀ ಉಡುಪಿ ಸಹಭಾಗಿತ್ವದಲ್ಲಿ, ತಾಲೂಕು ಪ್ರಭಾರಿ ಶ್ರೀ ನಾಗರಾಜ್ ಶೇಟ್ ಜೀ ಯವರ ನೇತೃತ್ವದಲ್ಲಿ ತೆಂಕುಪೇಟೆಯ ಸಂಸ್ಕೃತಭಾರತೀ ಕಾರ್ಯಾಲಯದಲ್ಲಿ ಯೋಗ ಪ್ರಾಣಾಯಾಮ ಶಿಬಿರ ದೀಪಪ್ರಜ್ವಲನದೊಂದಿಗೆ ಆರಂಭಗೊಂಡಿತು.ಭಾರತ್ ಸ್ವಾಭಿಮಾನ್ ಜಿಲ್ಲಾ ಪ್ರಭಾರಿ ಶ್ರೀ ವೆಂಕಟೇಶ್ ಮೆಹೆಂದಳೆ ಜೀ, ಮಹಿಳಾ ಜಿಲ್ಲಾ ಪ್ರಭಾರಿ ಶ್ರೀಮತಿ ಲೀಲಾ ಅಮೀನ್, ಶ್ರೀ ನಾಗರಾಜ್ ಶೇಟ್ ಜೀ, ಸಂಸ್ಕೃತ ಭಾರತಿಯ ಉಡುಪಿ ಜಿಲ್ಲಾ ಸಂಯೋಜಕರಾದ ಶ್ರೀ ನಟೇಶ್ ಜೀ. ಶಿಕ್ಷಕರಾದ ಶ್ರೀ ರಾಮಕೃಷ್ಣ ಶಾಸ್ತ್ರೀ ಜೀ, ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

 
 
 
 
 
 
 
 
 
 
 

Leave a Reply