ಸ್ವಚ್ಛಾಗ್ರಹಿಗಳು ಮತ್ತು ಮಾನವರ ವರ್ತನೆಗಳು ಕುರಿತು ನುಡಿಚಿತ್ರ ಪ್ರಸಾರ

ರೇಡಿಯೋ ಮಣಿಪಾಲ್ 90.4 Mhz*
-ದೇಸಿ ಸೊಗಡು ಸಮುದಾಯ ಬಾನುಲಿ. 

*ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ* ಪ್ರಾಯೋಜಿಸುವ

💦 *“ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”*

ಬಾನುಲಿ ಸರಣಿ ಕಾರ್ಯಕ್ರಮದಲ್ಲಿ
ಆಗಸ್ಟ್ ತಿಂಗಳ ದಿನಾಂಕ *19* ರಂದು ಗುರುವಾರ *ವಿಶ್ವ ಮಾನವೀಯ ದಿನದ ಪ್ರಯುಕ್ತ*

ಸಂಜೆ 6ಗಂಟೆಗೆ *ಸ್ವಚ್ಛಾಗ್ರಹಿಗಳು ಮತ್ತು ಮಾನವರ ವರ್ತನೆಗಳು* ಕುರಿತು ನುಡಿಚಿತ್ರ ಪ್ರಸಾರವಾಗಲಿದೆ. *ಜಿಲ್ಲಾ ಪಂಚಾಯತ್ ನ ಸ್ವಚ್ಛಭಾರತ್ ಮಿಷನ್-ಸ್ವಚ್ಛತೆ ಮತ್ತು ನೈರ್ಮಲ್ಯತೆ ವಿಭಾಗದ ಸಮಾಲೋಚಕರಾಗಿರುವ ಸಹನಾ ಹೆಗಡೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡದ ಕಲ್ಪನಾ ಭಾಸ್ಕರ್ ಹಾಗೂ ಸಿದ್ದಾಪುರ ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ದಮಯಂತಿ* ಪಾಲ್ಗೊಳ್ಳಲಿದ್ದಾರೆ.
ಆಗಸ್ಟ್ 20ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

*ನೆರವು: ಉಡುಪಿ ಜಿ.ಪಂ*
🙏🙏🙏
📻ರೇಡಿಯೋ ಮಣಿಪಾಲ್📻

 
 
 
 
 
 
 
 
 
 
 

Leave a Reply