ಎನ್ ಎಸ್ ಎಸ್ ಕೌಶಲ್ಯ ಅಭಿವೃದ್ಧಿ ಯ ಬುನಾದಿ – ಕೆಪಿ ಸುರೇಶ್ ಪ್ರಭು

ದಿನಾಂಕ 12.08.2022ರಂದು ಶುಕ್ರವಾರ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪರ‍್ವ ಕಾಲೇಜಿನ ಎನ್ಎಸ್ಎಸ್ ಘಟಕದ ವರ‍್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಲಾಯಿತು ಉದ್ಘಾಟಕರಾಗಿ ಆಗಮಿಸಿದ ಲೈನ್ಸ್ ಮಣಿಪಾಲ ಇದರ ಅಧ್ಯಕ್ಷರಾದ ಲಯನ್ಸ್ ಕೆಪಿ ಸುರೇಶ್ ಪ್ರಭು ಮಾತನಾಡುತ್ತಾ ಈ ದಿನಗಳಲ್ಲಿ ಉದ್ಯೋಗಕ್ಷೇತ್ರಕ್ಕೆ ಮತ್ತು ಸಮಾಜದಲ್ಲಿ ಅತ್ಯವಶ್ಯವಾದ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ವಿದ್ಯರ‍್ಥಿಗಳಿಗೆ ಸದವಕಾಶ ಮತ್ತು ಬುನಾದಿಯನ್ನು ಎನ್ಎಸ್ಎಸ್ ಚಟುವಟಿಕೆಗಳು ಇಂದು ಒದಗಿಸುತ್ತಿವೆ ಇಂಥ ಅವಕಾಶಗಳನ್ನು ಈ ಕಾಲೇಜಿನ ಎನ್ಎಸ್ಎಸ್ ವಿದ್ಯರ‍್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆಕೊಟ್ಟರು ಲಯನೆಸ್ ಸರಿತಾ ಮತ್ತು ಲಯನ್ಸ್ ಶ್ರೀ ರಮೇಶ್ ಕಿಣಿ ಅವರು ಉಪಸ್ಥಿತರಿದ್ದ ಈ ಕರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರೇಗೌಡರು ವಹಿಸಿದ್ದರು. ಕಾಲೇಜಿನ ಎನ್ಎಸ್ಎಸ್ ಘಟಕದ ಕರ‍್ಯಕ್ರಮಾಧಿಕಾರಿಯಾದ ಶ್ರೀಮತಿ ಗಿರಿಜಾ ಹೆಗಡೆ ಗಾಔವ್ಕರ‍್ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಘಟಕದ ವಿದ್ಯರ‍್ಥಿ ನಾಯಕಿ ಕುಮಾರಿ ಪೃಥ್ವಿ ಕರ‍್ವಿ ಉಪಸ್ಥಿತರಿದ್ದರು ಕರ‍್ಯಕ್ರಮದಲ್ಲಿ ಶ್ರೀಮತಿ ಸುಧಾ ಹೆಗಡೆ ಸ್ವಾಗತಿಸಿ ಶ್ರೀ ದಯಾನಂದ ವಂದಿಸಿದರು ಶ್ರೀ ಪ್ರಕಾಶ್ ಶೆಟ್ಟಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಕರ‍್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply