ಸುದ್ದಿ ಕಾಡುಬೆಟ್ಟು ಪ್ರಗತಿನಗರ ನಿವಾಸಿ ಕೆ.ನಾರಾಯಣ ನಾಯ್ಕ ನಿಧನ. By Janardhan Kodavoor/Team karavalixpress, - November 3, 2021 ಉಡುಪಿ ಕಾಡುಬೆಟ್ಟಿನ ಪ್ರಗತಿನಗರ ನಿವಾಸಿ, ಉಡುಪಿ ಸರ್ವಿಸ್ ನಿಲ್ದಾಣದ ಶ್ರೀ ಕೃಷ್ಣ ಜನರಲ್ ಸ್ಟೋರ್ಸ್ ಮಾಲಕ ಕೆ.ನಾರಾಯಣ ನಾಯ್ಕ 61ವ.) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ನಿಧನ ರಾದರು. ಮೃತರು ಪತ್ನಿ , ಓರ್ವ ಪುತ್ರ, ಓರ್ವ ಪುತ್ರಿ, ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.