ಕಾಡುಬೆಟ್ಟು ಪ್ರಗತಿನಗರ ನಿವಾಸಿ ಕೆ.ನಾರಾಯಣ ನಾಯ್ಕ ನಿಧನ.

ಉಡುಪಿ  ಕಾಡುಬೆಟ್ಟಿನ  ಪ್ರಗತಿನಗರ ನಿವಾಸಿ, ಉಡುಪಿ  ಸರ್ವಿಸ್ ನಿಲ್ದಾಣದ ಶ್ರೀ  ಕೃಷ್ಣ ಜನರಲ್ ಸ್ಟೋರ್ಸ್  ಮಾಲಕ   ಕೆ.ನಾರಾಯಣ ನಾಯ್ಕ 61ವ.)  ಅಲ್ಪಕಾಲದ  ಅನಾರೋಗ್ಯದಿಂದ  ಸೋಮವಾರ ನಿಧನ ರಾದರು. ಮೃತರು  ಪತ್ನಿ , ಓರ್ವ ಪುತ್ರ, ಓರ್ವ ಪುತ್ರಿ, ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

 

 
 
 
 
 
 
 
 
 
 
 

Leave a Reply