ಉಡುಪಿ: ಸಾವರ್ಕರ್‌​ ಭಾವಚಿತ್ರದೊಂದಿಗೆ ಜೈ ಹಿಂದೂ ರಾಷ್ಟ್ರ​ ಬ್ಯಾನರ್‌

ಉಡುಪಿ: ಉಡುಪಿಯಲ್ಲಿ ಸಾವರ್ಕರ್‌​ ಭಾವಚಿತ್ರದೊಂದಿಗೆ “ಜೈ ಹಿಂದೂ ರಾಷ್ಟ್ರ” ಎಂಬ​ ಬ್ಯಾನರ್‌ ಪ್ರತ್ಯಕ್ಷವಾಗಿದೆ.ನಗರದ ಬ್ರಹ್ಮಗಿರಿ​ ಸರ್ಕಲ್‌ ನಲ್ಲಿ ಈ ಬ್ಯಾನರ್‌ ನ್ನು ಅಳವಡಿಸಲಾಗಿದೆ.​ ಪ್ರಮೋದ್‌ ಉಚ್ಚಿಲ, ಯೋಗೀಶ್‌ ಕುತ್ಬಾಡಿ ಮತ್ತು​ ಶೈಲೇಶ್‌ ದೇವಾಡಿಗ ಎಂಬವರು ಈ ಬ್ಯಾನರ್‌ ನ್ನು​ ಅಳವಡಿಸಿದ್ದು ಇದನ್ನು ತೆರವುಗೊಳಿಸುವಂತೆ ಪಿಎಫ್‌​ ಐ ಆಗ್ರಹಿಸಿದೆ.

 
 
 
 
 
 
 
 
 
 
 

Leave a Reply