ಇಂತಹ ಲಕ್ಷಾಂತರ ಜನರನ್ನು ಅಂದಿನ ಇಂದಿರಾಗಾಂಧಿ ಸರಕಾರ ನಿರ್ದಯವಾಗಿ ಬಂಧಿಸಿ ಜೈಲಿಗಟ್ಟಿದರು, ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿತು. ದೇಶ ಕಂಡ ಅತ್ಯಂತ ಕರಾಳ ಸಮಯವಾಗಿತ್ತು ತುರ್ತು ಪರಿಸ್ಥಿತಿಯ ಸಂದರ್ಭ.
ಇಂತಹ ಲಕ್ಷಾಂತರ ಜನರನ್ನು ಅಂದಿನ ಇಂದಿರಾಗಾಂಧಿ ಸರಕಾರ ನಿರ್ದಯವಾಗಿ ಬಂಧಿಸಿ ಜೈಲಿಗಟ್ಟಿದರು, ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿತು. ದೇಶ ಕಂಡ ಅತ್ಯಂತ ಕರಾಳ ಸಮಯವಾಗಿತ್ತು ತುರ್ತು ಪರಿಸ್ಥಿತಿಯ ಸಂದರ್ಭ.