ಪರ್ಯಾಯ ಶ್ರೀ ಕೃಷ್ಣಾಪುರ ಮಠ- ನಿರಂತರ ಜ್ಞಾನಯಜ್ಞದಲ್ಲಿ ಡಾ.ಮಧುಸೂದನ್ ಭಟ್ ರವರಿಂದ ಪ್ರವಚನ ಸಪ್ತಾಹ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯ ಸಂಸ್ಕೃತ ವಿದ್ವಾನ್ ಡಾ.ಮಧುಸೂದನ್ ಭಟ್ ವಡಭಾಂಡೇಶ್ವರ ಇವರಿಂದ ರಾಜಾಂಗಣದಲ್ಲಿ ಸಂಜೆ 6 ಗಂಟೆಗೆ ದಿನಾಂಕ 04/05/2022 ರ ಬುಧವಾರದಿಂದ ಮುಂದಿನ ಸೋಮವಾರದ ವರೆಗೆ ಆರುದಿನಗಳ ಕಾಲ ‘ಮಹಾಭಾರತ ಮೌಲ್ಯಗಳ ಸಮಕಾಲಿಕ ಚಿಂತನೆ’ ಎಂಬ ವಿಷಯದ ಕುರಿತು ನಿರಂತರ ಜ್ಞಾನಯಜ್ಞದ ಅಂಗವಾಗಿ ಪ್ರವಚನ ನಡೆಯಲಿದೆ, ಎಂದು ಈ ಮೂಲಕ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply