ಸುದ್ದಿ ತುಳಸಿ ಮಧ್ವ ಮಹಿಳಾ ಸಂಘದಿಂದ ಭಜನೆ By Janardhan Kodavoor/Team karavalixpress, - July 30, 2023 ಪೇಜಾವರ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವೃತ ಕೈಗೊಂಡ ಮೈಸೂರು ಕೃಷ್ಣದಾಮದಲ್ಲಿ ತುಳಸಿ ಮಧ್ವ ಮಹಿಳಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಿತು