ಶ್ರೀ ಮಾಸ್ತಿಯಮ್ಮ ದೇವಸ್ಥಾನ ಪುತ್ತೂರು ಉಡುಪಿ ಇದರ ಎದುರುಗಡೆ ಇರುವ ಎವರ್ ಗ್ರೀನ್ ನರ್ಸರಿ ಮತ್ತು ಗಾರ್ಡನ್ ನ ಉದ್ಘಾಟನೆಯನ್ನು ಸ್ಥಳದ ಮಾಲಕರಾದ ಪ್ರಸಾದ್ ಶ್ರೀನಿವಾಸ ರಾವ್ ಇವರು ನಡೆಸಿದರು.
ಸಮಾರಂಭದಲ್ಲಿ ಸಮಾಜ ಸೇವಕರಾದ ಬಿ ಕುಶಾಲ ಶೆಟ್ಟಿ ಮತ್ತು ನರ್ಸರಿಯ ಮಾಲಕರಾದ ಸುಧೀರ್ ಮತ್ತು ಉಷಾ ಇವರು ಉಪಸ್ಥಿತರಿದ್ದರು.