ಅಯೋಧ್ಯೆಯ ಸಂಭ್ರಮ ವಿಶ್ವದ ಸಂಭ್ರಮ ~ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರು

ಇಂದು ನಮ್ಮ ಹೆಮ್ಮೆಯ ಭಾರತಕ್ಕೊಂದು ಐತಿಹಾಸಿಕ ಮಹೋತ್ಸವ ಪರ್ವ ದಿನ .

ಅಯೋಧ್ಯಾ ನಗರದಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯ ಸಂಭ್ರಮದ ಪವಿತ್ರ ದಿನ.

 ಈ ಬಗ್ಗೆ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಕಾರ್ಯಕ್ರಮಗಳು ..

ಬೆಳಿಗ್ಗೆ ಮಹಾಪೂಜೆ ಬಳಿಕ ಬಂದ ಎಲ್ಲಾ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆ.

ಎಲ್ಲರಿಗೂ ಹಾಲಿನ ಪಾಯಸ.

ದಿನವಿಡೀ ಭಜನೆ.

ರಾತ್ರಿ ಶ್ರೀಕೃಷ್ಣನಿಗೆ ಪಂಚ ರಥೋತ್ಸವ .

ಮಧ್ವ ಸರೋವರದ ಸುತ್ತ ಹಣತೆ ದೀಪದ ಜೊತೆಗೆ ವೈಭವದ ತೆಪ್ಪೋತ್ಸವ   

ವಸಂತ ಮಹಲಿನಲ್ಲಿ ರಾಮಮಂದಿರದ ಉದ್ಘಾಟನೆಯ ನೇರ ಪ್ರಸಾರ ವೀಕ್ಷಣೆಗೆ ಅವಕಾಶ.

 
 
 
 
 
 
 
 
 
 
 

Leave a Reply