ಇಂದು ನಮ್ಮ ಹೆಮ್ಮೆಯ ಭಾರತಕ್ಕೊಂದು ಐತಿಹಾಸಿಕ ಮಹೋತ್ಸವ ಪರ್ವ ದಿನ .
ಅಯೋಧ್ಯಾ ನಗರದಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯ ಸಂಭ್ರಮದ ಪವಿತ್ರ ದಿನ.
ಈ ಬಗ್ಗೆ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಕಾರ್ಯಕ್ರಮಗಳು ..
ಬೆಳಿಗ್ಗೆ ಮಹಾಪೂಜೆ ಬಳಿಕ ಬಂದ ಎಲ್ಲಾ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆ.
ಎಲ್ಲರಿಗೂ ಹಾಲಿನ ಪಾಯಸ.
ದಿನವಿಡೀ ಭಜನೆ.
ರಾತ್ರಿ ಶ್ರೀಕೃಷ್ಣನಿಗೆ ಪಂಚ ರಥೋತ್ಸವ .
ಮಧ್ವ ಸರೋವರದ ಸುತ್ತ ಹಣತೆ ದೀಪದ ಜೊತೆಗೆ ವೈಭವದ ತೆಪ್ಪೋತ್ಸವ
ವಸಂತ ಮಹಲಿನಲ್ಲಿ ರಾಮಮಂದಿರದ ಉದ್ಘಾಟನೆಯ ನೇರ ಪ್ರಸಾರ ವೀಕ್ಷಣೆಗೆ ಅವಕಾಶ.