ಸ್ವತ: ತಾಜ್ಯ‌ ನಿರ್ವಹಣಾ ವಾಹನ‌ ಚಾಲನೆ‌ ಮಾಡಿದ‌ ಜಿಲ್ಲಾ ಪಂಚಾಯತ್ ಮುಖ್ಯ‌‌ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸನ್ನ IAS.

ಬಡಗಬೆಟ್ಟು ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ‌ ನೀಡಿ ತಾವೇ ಸ್ವತ: ತಾಜ್ಯ‌ ನಿರ್ವಹಣಾ ವಾಹನ‌ ಚಾಲನೆ‌ ಮಾಡಿದ‌ ಜಿಲ್ಲಾ ಪಂಚಾಯತ್ ಮುಖ್ಯ‌‌ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸನ್ನ IAS.

 ಉಡುಪಿ ಜಿಲ್ಲಾ‌ ಪಂಚಾಯತ್ ನ‌ ಮುಖ್ಯ‌ಕಾರ್ಯನಿರ್ವಹಣಾಧಿಕಾರಿ ಇವರು ಬಡಗಬೆಟ್ಟು ಗ್ರಾಮ‌ ಪಂಚಾಯತ್ ನ ತ್ಯಾಜ್ಯ‌ ನಿರ್ವಹಣಾ ವಾಹನವನ್ನು ಚಾಲನೆ‌‌ ಮಾಡಿ ಮನೆ ಮನೆ ಯಿಂದ ತ್ಯಾಜ್ಯ‌ ಸಂಗ್ರಹಣೆಯಲ್ಲಿ ಭಾಗಿಯಾಗಿ ಎಲ್ಲರ ಅಚ್ಚರಿಗೆ ಕಾರಣರಾದರು.

IAS ಅಧಿಕಾರಿಯೊಬ್ಬರ ಈ ನಡೆ ಜಿಲ್ಲೆಯ ಇಡೀ ತ್ಯಾಜ್ಯ ನಿರ್ವಹಣಾ ಕಾರ್ಯಕರ್ತರಿಗೆ ಸ್ಪೂರ್ತಿ ತಂದಿದೆ.

ಈ ಸಂದರ್ಭದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಜಿ.ಪಂ‌ ಮುಖ್ಯ ಯೋಜನಾಧಿಕಾರಿಗಳು, ಇತರ‌ ಪ್ರಮುಖರು‌ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply