ಸುದ್ದಿಕರಾವಳಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಗುರುರಾಜ್ ನಾಯಕ್ ಇವರಿಗೆ ವೇಷಧರಿಸಿ ಹಣ ಸಂಗ್ರಹ By Janardhan Kodavoor/Team karavalixpress, - September 8, 2022 ಎರಡು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಎಡ್ಮೆರ್ ನಿವಾಸಿ ಗುರುರಾಜ್ ನಾಯಕ್ ಇವರಿಗೆ ಮೂಡುಬೆಳ್ಳೆ ಸೇವಾ ಬಳಗ ತಂಡ ವಿಟ್ಲಪಿಂಡಿ ಹಾಗೂ ಗಣೇಶಚತುರ್ಥಿ ದಿನದಂದು ವೇಷಧರಿಸಿ ಸಂಗ್ರಹವಾದ 1,52,000 ಹಣವನ್ನು ಇಂದು ಗುರುರಾಜ್ ನಾಯಕ್ ಅವರ ನಿವಾಸದಲ್ಲಿ ನೀಡಲಾಯಿತು