ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಗುರುರಾಜ್ ನಾಯಕ್ ಇವರಿಗೆ ವೇಷಧರಿಸಿ ಹಣ ಸಂಗ್ರಹ

ಎರಡು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಎಡ್ಮೆರ್ ನಿವಾಸಿ ಗುರುರಾಜ್ ನಾಯಕ್ ಇವರಿಗೆ ಮೂಡುಬೆಳ್ಳೆ ಸೇವಾ ಬಳಗ ತಂಡ ವಿಟ್ಲಪಿಂಡಿ ಹಾಗೂ ಗಣೇಶಚತುರ್ಥಿ ದಿನದಂದು ವೇಷಧರಿಸಿ ಸಂಗ್ರಹವಾದ 1,52,000 ಹಣವನ್ನು ಇಂದು ಗುರುರಾಜ್ ನಾಯಕ್ ಅವರ ನಿವಾಸದಲ್ಲಿ ನೀಡಲಾಯಿತು

 
 
 
 
 
 
 
 
 
 
 

Leave a Reply