ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯೂ ಶ್ರೀ ರಮಾನಂದ ಗುರುಜಿಯವರ ಅಧ್ಯಕ್ಷತೆಯಲ್ಲಿ ಜರಗಿತು ಅನಿವಾಸಿ ಭಾರತೀಯ ಮಹಿಳೆಯಾದ ಡಯಾನಾ ಶ್ಯಾಮ್ ವೆಲ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು ಶಾಲೆಯ ಮಕ್ಕಳಿಂದ ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳು ನಡೆದವು ಸಮಾರಂಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಸತ್ ಪ್ರಜೆಗಳಾಗುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ತಿಳಿಸಿದರು ಮಕ್ಕಳ ಕಾರ್ಯ ಚಟುವಟಿಕೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು ಅದೃಷ್ಟ ಚೀಟಿಯನ್ನು ಎತ್ತುವ ಮೂಲಕ ಅದೃಷ್ಟಶಿಕ್ಷಕಿಯಾಗಿ ಶ್ರೀಮತಿ ಉಷಾ ರಮಾನಂದ ಆಯ್ಕೆಯಾದರೂ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದೀಪಕ್ ಕುಮಾರ್ ಮುಂಬೈ ಆನಂದಭಾಯಿರೀ ಅನೀಶ್ ಬಟ್ ಜಗದೀಶ್ ಆಚಾರ್ಯ ಶಿಕ್ಷಕಿಯರಾದ ಸ್ವಾತಿ ಆಚಾರ್ಯ ತೀರ್ಥಕಲಾ ಪೂರ್ಣಿಮಾ ಅಂಜಲಿ ಸುಚಿತ್ರ ರೇವತಿ ದೀಪ ಶಿಕ್ಷಕ ರಾಘವೇಂದ್ರ ವಿದ್ಯಾರ್ಥಿ ನಾಯಕ ಶ್ರೇಯನ ಕಾರ್ಯಕ್ರಮ ನಿರ್ವಹಿಸಿದರು ಶ್ರೇಯ ಪೂಜಾರಿ ಸ್ವಾಗತಿಸಿದರು ನಿಧಿ ನಾಯಕ್ ಧನ್ಯವಾದ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply