ಕೊಕ್ಕರ್ಣೆ ಕೆವಿಜಿ ಬ್ಯಾಂಕಿನಲ್ಲಿ ಧ್ವಜಾರೋಹಣ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಕೊಕ್ಕರ್ಣೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಶಾಖೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ಬಳಿಕ ಸಿಹಿ ಹಂಚಲಾಯಿತು.

ಶಾಖ ಪ್ರಬಂಧಕ ಭಾಸ್ಕರ್ ಭಟ್ , ಗಣೇಶ್ ನಾಯಕ್, ಸುಧೀರ್ ನಾಯಕ್, ಸಂತೋಷ್, ರಘುವೀರ್ ಬಿಕೆ ಹಾಗೂ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply