ಕುಂಜಾರುಗಿರಿ ಶ್ರೀ ದುರ್ಗಾದೇವಿಗೆ ಮಯೂರ ವಾಹಿನಿ ಅಲಂಕಾರ

ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸಿಂಹ ಮಾಸದ ಶುಕ್ರವಾರದಂದು ಮಯೂರ ವಾಹಿನಿ ಅಲಂಕಾರ ಮಾಡಲಾಯಿತು.ಚಾತುರ್ಮಾಸ್ಯ ಸಂಕಲ್ಪಿತರಾಗಿರುವ ದೇವಸ್ಥಾನದ ಆಡಳಿತದಾರರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶಾಲಾ ಮಕ್ಕಳಿಗೆ ಅನ್ನ ಬಡಿಸುವ ಮೂಲಕ ಪ್ರಸಾದ ವಿತರಣೆಗೆ ಚಾಲನೆ ನೀಡಿದರು. ಸುಮಾರು 5 ಸಾವಿರ ಭಕ್ತಾಧಿಗಳು ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿದರು.

 
 
 
 
 
 
 
 
 
 
 

Leave a Reply