ಗಾಂಧಿ ಆಸ್ಪತ್ರೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ

ಗಾಂಧಿ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಪೌರ ಕಾರ್ಮಿಕರಾದ ಚಿದಾನಂದ, ಪ್ರವೀಣ್, ಲಕ್ಷ್ಮಣ , ಪ್ರೇಮ ಮತ್ತು ಚಿತ್ರಕಲಾ ಹಾಗೂ ತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿಗಳಾದ ಮಂಜು, ಚಂದ್ರಮೋಹನ್ ಮತ್ತು ಅವರ ಮೇಲ್ವಿಚಾರಕರಾದ ಮುರಳಿಧರ್‌ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾರತೀಯ ಸೇನೆಯ ಮಾಜಿ ಸುಬೇದಾರ್ ಮೇಜರ್ ಪಿ. ರಘುಪತಿ ರಾವ್‌ರವರು ಭಾಗವಹಿಸಿದ್ದು, ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಹರಿಶ್ಚಂದ್ರ, ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಡಾ. ಸುರೇಶ್ ಹೆಗ್ಡೆ, ಡಾ. ಕಿರಣ್ ಕುಮಾರ್, ಡಾ. ಹರ್ಷ ಶೆಟ್ಟಿ, ಡಾ. ವೈ. ಎಸ್. ರಾವ್, ಡಾ. ವಿದ್ಯಾ ವಿ. ತಂತ್ರಿ, ಹಯವದನ ಭಟ್, ದಾಮೋದರ್ ಎಂ. ಭಟ್, ಗಂಗಾಧರ್ ಹೆಗ್ಡೆ, ನಾಗೇಶ್ ಶೇಟ್, ಆರುಣ್ ಕುಮಾರ್ ರೆಂಜಾಳ್, ಪಿ. ಆರ್. ಯಾಶೋದಾ, ಗೀತಾ ಶೇಟ್ ಹಾಗೂ ಪಂಚಮಿ ಟ್ರಸ್ಟ್ನ ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply