ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಛೇರಿ ನಿವೃತ್ತ ಆಡಳಿತಾಧಿಕಾರಿ ಕೊರೋನಾಕ್ಕೆ ಬಲಿ

ಉಡುಪಿ: ಜಿಲ್ಲಾ ಪೊಲೀಸ್ ಅಧೀಕ್ಷಕ ಕಛೇರಿಯ ನಿವೃತ್ತ ಆಡಳಿತಾಧಿಕಾರಿ ಎಂ.ಚಂದ್ರಶೇಖರ್ ಶೆಟ್ಟಿ(63) ಸ್ವಗೃಹದಲ್ಲಿ ಇಂದು ಹೃದಯ ಘಾತದಿಂದ ಕೊರೊನಕ್ಕೆ ಬಲಿಯಾಗಿದ್ದಾರೆ.

ನಿವೃತ್ತಿಯ ಅನಂತರ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಿವ೯ಹಿಸಿದ್ದರು.ಇವರು ಮೂಲತ: ಕೊಕ್ಕಣೆ೯ ಬೈದೆಬೆಟ್ಟು ಸಮೀಪದ ಮೈಯಾರು ಮಕ್ಕಿಯವರು. ಪ್ರಸ್ತುತ ಉಡುಪಿ ಯಲ್ಲಿ ವಾಸವಾಗಿದ್ದ ಚಂದ್ರಶೇಖರ್ ಶೆಟ್ಟಿ ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿರುತ್ತಾರೆ..ಹಿರಿಯ ಪುತ್ರಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಇನ್ನೇೂರ್ವ ಪುತ್ರಿ ಬೆಂಗಳೂರಿನಲ್ಲಿ ಸ್ವಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿವ೯ಹಿಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply