ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವತಿಯಿಂದ ಹಸಿರು ಹೊರೆಕಾಣಿಕೆ

ಉಡುಪಿ : ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವತಿಯಿಂದ ಅಧ್ಯಕ್ಷ ಕೃಷ್ಣ ಭಟ್ ನೇತೃತ್ವದಲ್ಲಿ ಅಕ್ಕಿ, ತೆಂಗಿನಕಾಯಿ, ದಿನಸಿ ಸಾಮಾನುಗಳನ್ನೊಳಗೊಂಡ ಒಂದು ಲೋಡ್ ಹಸಿರು ಹೊರೆಕಾಣಿಕೆಯನ್ನು ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರ ಚತುರ್ಥ ಪರ್ಯಾಯೋತ್ಸವಕ್ಕೆ ಸಮರ್ಪಿಸಲಾಯಿತು.

ಸಭಾದ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ ಮುಳ್ಳೇರಿಯಾ ಪದಾಧಿಕಾರಿಗಳಾದ ಅನಂತಕೃಷ್ಣ ಕೊಡ್ಲಾಯ ಮಧ್ವರಾಯ ಭಟ್ ರಮೇಶರಾವ್, ಸತ್ಯನಾರಾಯಣ ಗುರುರಾಜ್ ಕೆದ್ಲಾಯ ಶ್ರೀವತ್ಸ ಆಚಾರ್ಯ,ಡಾ.ಹರಿಕೃಷ್ಣ ರಾವ್,ಎ ಪಿ ಹೆಬ್ಬಾರ್ ರಾಮಮೂರ್ತಿ ಉಪಾದ್ಯ ವೆಂಕಟೇಶ್ ಗಣಪತಿ ಭಟ್,ಕೃಷ್ಣ ವಾರಂಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply