ಜು. 6: ಜಿಲ್ಲೆಯಲ್ಲಿ ಮಂಗಳವಾರ 71 ಮಂದಿ ಗುಣಮುಖ

 ಜು. 6: ಜಿಲ್ಲೆಯಲ್ಲಿ ಮಂಗಳವಾರ 113 ಮಂದಿಗೆ ಸೋಂಕು ವರದಿಯಾಗಿದೆ. ಇದೇ ವೇಳೆ 71 ಮಂದಿ ಗುಣಮುಖರಾಗಿದ್ದಾರೆ. ಉಡುಪಿಯ 81ರ ಹರೆಯದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ 878 ಸಕ್ರಿಯ ಪ್ರಕರಣಗಳಿವೆ. 

ಇಂದು 1,458 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಆ ಪೈಕಿ 102 ಮಂದಿ ಮನೆ ಆರೈಕೆ ಹಾಗೂ 11 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಸೋಂಕಿತರ ಪೈಕಿ ಉಡುಪಿಯ 60, ಕುಂದಾಪುರ 34, ಕಾರ್ಕಳ 17 ಹಾಗೂ ಹೊರಜಿಲ್ಲೆಗಳ 3 ಮಂದಿ ಸೇರಿದ್ದಾರೆ ಎಂದು ಡಿಎಚ್.ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply