ಬೆಳಗ್ಗೆ ಗಂಟೆ ೧೧.ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ. ರವೀಂದ್ರ ಹೆಬ್ಬಾರ್, ಸಂಚಾಲಕರು ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ವಹಿಸಲಿದ್ದು, ಶ್ರೀ ಅರವಿಂದ ಶರ್ಮ ಉಪನ್ಯಾಸ ನೀಡಲಿದ್ದಾರೆ.
ಬ್ರಹ್ಮಾವರದಲ್ಲಿ ಶಂಕರಜಯಂತಿ ಮಹೋತ್ಸವ
ಬೆಳಗ್ಗೆ ಗಂಟೆ ೧೧.ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ. ರವೀಂದ್ರ ಹೆಬ್ಬಾರ್, ಸಂಚಾಲಕರು ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ವಹಿಸಲಿದ್ದು, ಶ್ರೀ ಅರವಿಂದ ಶರ್ಮ ಉಪನ್ಯಾಸ ನೀಡಲಿದ್ದಾರೆ.