ಬಾಂಧವ್ಯ ಬ್ಲಡ್ ಕರ್ನಾಟಕ ಅಂಗನವಾಡಿ ಮಕ್ಕಳಿಗೆ ಸಮವಸ್ರ ವಿತರಣಕೋಟ:

ಬಾಂಧವ್ಯ ಬ್ಲಡ್ ಕರ್ನಾಟಕ ಇದರ ಸಹಾಯ ಯೋಜನೆಯಿಂದ ನೀಲಾವರ ರೈಲ್ವೆ ಟ್ರಾಕ್ ಬಳಿಯ ಅಂಗನವಾಡಿ ಮಕ್ಕಳಿಗೆ ಸಮವಸ್ರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಟೌನ್ ಪೊಲೀಸ್ ಠಾಣೆ ಎಎಸ್’ಐ ಜಯಕರ್ ಐರೋಡಿ, ಅಪೂರ್ವ ಪೂಜಾರಿ,  ಗಾಯಕ ಮತ್ತುಸಂಗೀತ ನಿರ್ದೇಶಕ ಕಾರ್ತಿಕ್ ರಾಜ್ ಸಾಸ್ತಾನ, ಬಾಂಧವ್ಯ ಬ್ಲಡ್  ಕರ್ನಾಟಕ ಇದರ ರೂವಾರಿ ದಿನೇಶ್ ಬಾಂಧವ್ಯ, ಅಂಗನವಾಡಿ ಶಿಕ್ಷಕಿ ಪ್ರೇಮ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply