ಬಾರಕೂರು ; ವಿಶೇಷ ಅಲಂಕಾರ , ಪಲ್ಲ ಪೂಜೆ

ಶ್ರೀ ಸರಸ್ವತಿ ನಾರಾಯಣೇ ದೇವಸ್ಥಾನ ಮೂಡುಕೇರಿ ಬಾರಕೂರು ಶ್ರೀ ದೇವಿಯ ಸನ್ನಿಧಿಯಲ್ಲಿ ನೆಡೆದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಆದಿತ್ಯವಾರ ನೆಡೆಯಿತು ಶ್ರೀ ದೇವಿಗೆ ವಿಶೇಷ ಅಲಂಕಾರ.


ಶ್ರೀ ಸರಸ್ವತಿ ನಾರಾಯಣೇ ದೇವಸ್ಥಾನ ಮೂಡುಕೇರಿ ಬಾರಕೂರು ಶ್ರೀ ದೇವಿಯ ಸನ್ನಿಧಿಯಲ್ಲಿ ನೆಡೆದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ದ ಧಾರ್ಮಿಕ ಪೂಜಾ ವಿಧಾನಗಳನ್ನು ಗಣಪತಿ ಬಾಯಾರಿ ನೇತೃತ್ವದಲ್ಲಿ ಗಣಪತಿ ಉಡುಪ ರ ಮಾರ್ಗ ದರ್ಶನದಲ್ಲಿ ವೈದಿಕ ತಂಡದವರಿಂದ ಸಾಮೂಹಿಕ ಪ್ರಾಥನೆ , 1000 ತಾಮ್ರದ ಕಳಶ ಹಾಗೂ 108 ರಜತ ಕಳಶ ಗಳಿಂದ ದೇವಿಗೆ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಸಂಭ್ರಮ ದಿಂದ ಜರಗಿತು ಬಳಿಕ ದೇವಿಯ ಮಹಾಪೂಜೆ , ಪಲ್ಲ ಪೂಜೆ ( ಚಿತ್ರ 2 ) , ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ 4 ಸಾವಿರಕ್ಕೊ ಹೆಚ್ಚಿನ ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು ಆಡಳಿತ ಮಂಡಳಿಯ ಮಂಜುನಾಥ ಸೋಮಯಾಜಿ ,ಶಂಕರ ನಾಯಕ್ ಬ್ರಹ್ಮವರ , ಗೋವಿಂದ ನಾಯಕ , ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ ನಾಯಕ್ ಪರ್ಕಳ , ಶ್ರೀಧರ್ ನಾಯಕ್ ಮಣಿಪಾಲ , ಡಾ ಅಶೋಕ ನಾಯಕ್ , ರಾಮಚಂದ್ರ ಮಿಜಾರು , ವಿವಿಧ ಸಮಿತಿಯ ಸದಸ್ಯರು , ಪದಾಧಿಕಾರಿಗಳು, ವಿವಿಧ ಪ್ರದೇಶ ಗಳಿಂದ ಆಗಮಿಸಿದ ಸಮಾಜದ ಸಾವಿರಾರು ಭಕ್ತರೂ ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply