ಕಲಾಸಂಸ್ಕೃತಿ ಸುರತ್ಕಲ್ಲಿನ ಯಕ್ಷಕಲಾ ಮಹಿಳಾ ತಂಡದವರಿಂದ “ಗರುಡ ಗರ್ವಭಂಗ” ತಾಳಮದ್ದಲೆ By Janardhan Kodavoor/Team karavalixpress, - March 2, 2021 ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ, ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುರತ್ಕಲ್ಲಿನ ಯಕ್ಷಕಲಾ ಮಹಿಳಾ ತಂಡದವರಿಂದ ಗರುಡ ಗರ್ವಭಂಗ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಿತು.