ಕಲಾಸಂಸ್ಕೃತಿ ನೃತ್ಯ ನಿಕೇತನ ಕೊಡವೂರು ತಂಡದ ನೃತ್ಯ ಸಿಂಚನ By Janardhan Kodavoor/Team karavalixpress, - January 14, 2024 ಶ್ರೀ ಪುತ್ತಿಗೆ ವಿಶ್ವಗೀತಾ ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ಸುಧೀರ್ ಮತ್ತು ಮಾನಸಿ ಸುಧೀರ್ ನೇತೃತ್ವದ ನೃತ್ಯ ನಿಕೇತನ ಕೊಡವೂರು ತಂಡದಿಂದ ನೃತ್ಯ ಸಿಂಚನ ಕಾರ್ಯಕ್ರಮ ಸಂಪನ್ನಗೊಂಡಿತು.