ಕಲಾಸಂಸ್ಕೃತಿ ಹೊರೆಕಾಣಿಕೆ ಆವರಣದಲ್ಲಿ ‘ಅಯೋಧ್ಯಾ ಕಾಂಡ’ By Janardhan Kodavoor/Team karavalixpress, - January 14, 2024 ಶ್ರೀ ಪುತ್ತಿಗೆ ವಿಶ್ವಗೀತಾ ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮದ ಕನಕದಾಸ ಮಂಟಪ ಹೊರೆಕಾಣಿಕೆ ಆವರಣದಲ್ಲಿ ಮೈಸೂರು ನವೋದಯ ತಂಡದ ಪ್ರಸನ್ನ ಅವರ ರಚನೆ ಹಾಗೂ ನಿರ್ದೇಶನದ ‘ಅಯೋಧ್ಯಾ ಕಾಂಡ’ ನಾಟಕ ಸಂಪನ್ನಗೊಂಡಿತು.