ಕಲಾಸಂಸ್ಕೃತಿ ವೈಷ್ಣವಿ ಆರ್ ಭಟ್ ಇವರಿಂದ ಭರತನಾಟ್ಯ By Janardhan Kodavoor/Team karavalixpress, - January 14, 2024 ಶ್ರೀ ಪುತ್ತಿಗೆ ವಿಶ್ವಗೀತಾ ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ವೈಷ್ಣವಿ ಆರ್ ಭಟ್ ಇವರಿಂದ ಭರತನಾಟ್ಯ ಜರಗಿತು.