ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿಯಿಂದ ನಾರಿ ತತ್ವ ಕಾರ್ಯಕ್ರಮ

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿಯಿಂದ ವಿಶ್ವ ಮಹಿಳಾ ದಿನಾಚರಣೆ ನಾರಿ ತತ್ವ ಕಾರ್ಯಕ್ರಮ ಇಂದು ನಿಟ್ಟೆ ಕಾಲೇಜಿನಲ್ಲಿ ನೆರವೇರಿತು.ಕಾರ್ಯಕ್ರಮದಲ್ಲಿ ಶಾಂಭವಿ ಭಂಡಾರ್ಕರ್, ಡಾ. ಕಾಂತಿ ಹರೀಶ್,  ಶಿಲ್ಪ ಹಳ್ಳಿಮನೆ ರೊಟ್ಟಿ, ಈ ಮೂವರು ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಜತೆಗೆ ವಿದ್ಯಾರ್ಥಿಗಳಿಗೆ ಈ ವ್ಯಕ್ತಿಗಳ ಸಾಧನೆಯ ಹಾದಿಯನ್ನು ಪರಿಚಯಿಸಿದರು.

 ಪ್ರಾಂಶುಪಾಲ ನಿರಂಜನ್ ಚಿಪ್ಲುನ್ಕರ್, ನಿಟ್ಟೆ ಹೈಸ್ಕೂಲ್ ಪ್ರಾಂಶುಪಾಲರಾದ  ರಾಧಾ ಪ್ರಭು, ನಾಗೇಶ್ ಪ್ರಭು,ರಾಮಚಂದ್ರ ,ಶಶಾಂಕ್ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply