ಸಂಘ ಸಂಸ್ಥೆ ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅಂಪಾರು ದಿನಕರ ಶೆಟ್ಟಿ By Janardhan Kodavoor/Team karavalixpress, - July 1, 2022 ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅಂಪಾರು ದಿನಕರ ಶೆಟ್ಟಿ ಅಧಿಕಾರ ಇಂದು ಸ್ವೀಕರಿಸಿದರು. ಸೇವಾ ನಿವೃತ್ತಿ ಹೊಂದಿದ ನಿಕಟ ಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಅವರು ಅಧಿಕಾರವನ್ನು ಹಸ್ತಾಂತಿಸಿದರು. ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.