ಇಳಿವಯಸ್ಸಲ್ಲೂ ತಾರುಣ್ಯದ ಲವಲವಿಕೆ ಉತ್ಸಾಹದಿಂದ ರಾಧಾ ಕೃಷ್ಣ ರಂತೆ ವೇಷ ಧರಿಸಿ ಸರಸದಲ್ಲಿರುವುದನ್ನು ಗಮನಿಸಿ. ತಾನು ಕೃಷ್ಣನಾಗಿ ಕೊಳೂದುತ್ತಾ ಮಡದಿ ರಾಧೆಯನ್ನು ಸೆಳೆಯುವ ಈ ಆನಂದ ಕ್ಷಣಕ್ಕೆ ಸಾಟಿಯಾವುದು ಹೇ ಕೃಷ್ಣ…ತುಭ್ಯಮ್ ನಮಃ
ಕೃಷ್ಣನ ಮಹಿಮೆ ಎಂದರೆ ಜೀವನದುದ್ದಕ್ಕೂ ಬತ್ತದ ಉತ್ಸಾಹ: ಕೆ.ವಾಸುದೇವ ಭಟ್
ಇಳಿವಯಸ್ಸಲ್ಲೂ ತಾರುಣ್ಯದ ಲವಲವಿಕೆ ಉತ್ಸಾಹದಿಂದ ರಾಧಾ ಕೃಷ್ಣ ರಂತೆ ವೇಷ ಧರಿಸಿ ಸರಸದಲ್ಲಿರುವುದನ್ನು ಗಮನಿಸಿ. ತಾನು ಕೃಷ್ಣನಾಗಿ ಕೊಳೂದುತ್ತಾ ಮಡದಿ ರಾಧೆಯನ್ನು ಸೆಳೆಯುವ ಈ ಆನಂದ ಕ್ಷಣಕ್ಕೆ ಸಾಟಿಯಾವುದು ಹೇ ಕೃಷ್ಣ…ತುಭ್ಯಮ್ ನಮಃ