ಎಂ.ಎಸ್ಸಿ ರಸಾಯನಶಾಸ್ತ್ರ ಸ್ನಾತಕೋತ್ತರ ಪರೀಕ್ಷೆ- ಕು. ರಮ್ಯ ಪ್ರಥಮ

ಮಂಗಳೂರು ವಿಶ್ವವಿದ್ಯಾನಿಲಯದ ೨೦೨೧ ನೇ ಸಾಲಿನಲ್ಲಿ ನಡೆಸಿದ
ಎಂ.ಎಸ್ಸಿ ರಸಾಯನಶಾಸ್ತ್ರ  ಸ್ನಾತಕೋತ್ತರ ಪರೀಕ್ಷೆಯಲ್ಲಿ ಡಾ. ಜಿ.
ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು
ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು,
ಉಡುಪಿಯ ವಿದ್ಯಾರ್ಥಿನಿಯಾದ ಕು. ರಮ್ಯ ಪ್ರಥಮ ರ‍್ಯಾಂಕ್‌ನೊoದಿಗೆ ಎರಡು ಚಿನ್ನದ ಪದಕ ಗಳಿಸಿರುತ್ತಾರೆ.

ಡಾ.ಜಿ.ಶಂಕರ್‌ರವರ ಪ್ರಾಯೋಜಕತ್ವದಲ್ಲಿ ಪಾರಂಭವಾದ ಎಂ.ಎಸ್ಸಿ
ರಸಾಯನಶಾಶಾಸ್ತ್ರ ದ್ವಿತೀಯ ಬ್ಯಾಚ್‌ನಲ್ಲಿ ರ‍್ಯಾಂಕ್ ತೆಗೆದು ಕಾಲೇಜಿಗೆ
ಕೀರ್ತಿಯನ್ನು ತಂದಿರುತ್ತಾರೆ.

 
 
 
 
 
 
 
 
 
 
 

Leave a Reply