ಅಂಬಲಪಾಡಿ : ಹೊಸ್ತಿಲು ಪೂಜೆ, ಚೂಡಿ ಪೂಜೆ ಸಂಪನ್ನ

​ಉಡುಪಿ : ಜಿ ಎಸ್ ಬಿ ಸಮಾಜದ ಮುತೈದೆಯರು ಶ್ರಾವಣ ಮಾಸದ ಪ್ರತಿ ಶುಕ್ರವಾರ ಮತ್ತು ಆದಿತ್ಯವಾರ ಅಂಬಲಪಾಡಿ ರಮಾನಾಥ ಶೆಣೈ ಯವರ  ಮನೆಯಲ್ಲಿ ತುಳಸಿ ಸಾನಿಧ್ಯದಲ್ಲಿ  ಚೂಡಿ ಪೂಜೆ ಮಾಡಿ ಬಳಿಕ  ಹೊಸ್ತಿಲು (ದ್ವಾರ ಬಾಗಿಲಿಗೆ) ಆರತಿ ಬೆಳಗಿಸಿ ಪೂಜೆ ನೆರವೇರಿಸಿದರು 

 
 
 
 
 
 
 
 
 
 
 

Leave a Reply