ಆಚಾರ ವಿಚಾರ ಅಂಬಲಪಾಡಿ : ಹೊಸ್ತಿಲು ಪೂಜೆ, ಚೂಡಿ ಪೂಜೆ ಸಂಪನ್ನ By Janardhan Kodavoor/Team karavalixpress, - August 29, 2021 ಉಡುಪಿ : ಜಿ ಎಸ್ ಬಿ ಸಮಾಜದ ಮುತೈದೆಯರು ಶ್ರಾವಣ ಮಾಸದ ಪ್ರತಿ ಶುಕ್ರವಾರ ಮತ್ತು ಆದಿತ್ಯವಾರ ಅಂಬಲಪಾಡಿ ರಮಾನಾಥ ಶೆಣೈ ಯವರ ಮನೆಯಲ್ಲಿ ತುಳಸಿ ಸಾನಿಧ್ಯದಲ್ಲಿ ಚೂಡಿ ಪೂಜೆ ಮಾಡಿ ಬಳಿಕ ಹೊಸ್ತಿಲು (ದ್ವಾರ ಬಾಗಿಲಿಗೆ) ಆರತಿ ಬೆಳಗಿಸಿ ಪೂಜೆ ನೆರವೇರಿಸಿದರು