ದುಬೈ ನಲ್ಲಿ ಪುತ್ತಿಗೆ ಪರ್ಯಾಯ ಸಮಾಲೋಚನಾ ಸಭೆ

ಭಾವಿಪರ್ಯಾಯ ಪುತ್ತಿಗೆ ಮಠ ಇದರ ಶ್ರೀಪುತ್ತಿಗೆ “ಪರ್ಯಾಯೋತ್ಸವ 2024-2026” ಇದರ ಸಮಾಲೋಚನಾ ಸಭೆ ಅನಿವಾಸಿ ಭಾರತೀಯರೊಂದಿಗೆ  ದಿನಾಂಕ 26-09-2023ರಂದು ದುಬೈನ ಫಾರ್ಚುನ್ ಆರ್ಟಿಮ ಹೋಟೆಲ್ ನಲ್ಲಿ ನಡೆಯಿತು.

ಶ್ರೀಪುತ್ತಿಗೆ “ಪರ್ಯಾಯೋತ್ಸವ ಸಮಿತಿ ಕಾರ್ಯಧ್ಯಕ್ಷ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಪರ್ಯಾಯೋತ್ಸವ ಯಶಸ್ವಿಗೊಳಿಸುವ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು.

ಸಭೆಯಲ್ಲಿ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply