ಕಲಾಸಂಸ್ಕೃತಿ ನೃತ್ಯಶಂಕರ ಸರಣಿ 13, ಪ್ರಸ್ತುತಿ: ವಿದುಷಿ ವಿದ್ಮಹಿ ಉಡುಪಿ By Janardhan Kodavoor/Team karavalixpress, - September 27, 2023 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ ಸರಣಿ 13, ಪ್ರಸ್ತುತಿ: ವಿದುಷಿ ವಿದ್ಮಹಿ ಉಡುಪಿ ದಿನಾಂಕ 02-10-23 ಸೋಮವಾರ, ಸಮಯ: ಸಂಜೆ 6-25 ರಿಂದ 7-25, ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು